ಏಪ್ರಿಲ್ 09 ರಂದು ಶನಿವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳುಬೆಳಿಗ್ಗೆ6:00:- ದೇಶಭಕ್ತಿಗೀತೆ – ಎಚ್ ಆರ್ಲೀಲಾವತಿ ಹಾಡಿರುವ ಕುವೆಂಪು ಅವರ ಕವಿತೆ6:05:- (ದೆ) ಇಂಗ್ಲೀಷ್ ನಲ್ಲಿ ವಾರ್ತೆಗಳು6:10:- ಜೇನ್ನುಡಿ ನಂತರ ಗೀತಾರಾಧನ - ಭಕ್ತಿಸಂಗೀತ6:30:- ಚಿಂತನ: ಡಾ|| ಬಿ ಬಿ ರಾಜಪುರೋಹಿತ್6:35:- ರೈತರಿಗೆ ಸಲಹೆ6:40:- ಸುತ್ತಾಮುತ್ತಾ – ಸ್ಥಳೀಯ ಪ್ರಕಟಣೆಗಳು6:45:- ಭಾವಗೀತೆ – ಅಪೂರ್ವ ಶ್ರೀಧರ್ ಅವರು ಹಾಡಿರುವ ಡಾ|| ಎಚ್ ಎಸ್ ವೆಂಕಟೇಶಮೂರ್ತಿ ಅವರ ಕವಿತೆ6:55:- (ದೆ) ಸಂಸ್ಕೃತ ವಾರ್ತಾ ಪ್ರಸಾರ7:05:- (ಬೆಂ) ಪ್ರದೇಶ ಸಮಾಚಾರ7:15:- (ಬೆಂ) ಕಾನೂನಿನ ಅರಿವು7:30:- ಸೇವಾವಾಹಿನಿ7:35:- (ಬೆಂ) ಕನ್ನಡದಲ್ಲಿ ವಾರ್ತೆಗಳು7:45:- ಚಿತ್ರಗೀತೆಗಳು8:00:- (ದೆ) ಸಮಾಚಾರ್ ಪ್ರಭಾತ್8:15:- (ದೆ) ಮಾರ್ನಿಂಗ್ ನ್ಯೂಸ್8:30:- (ಬೆಂ) ರೇಡಿಯೋ ಡಾಕ್ಟರ್ – ಆರೋಗ್ಯ ಮಾಹಿತಿ8:35:- (ಬೆಂ) ಪ್ರಗತಿ ಫಲ – ಕೇಂದ್ರ ಸರ್ಕಾರದ ನೂತನ ಯೋಜನೆಗಳ ಕುರಿತ ಕಾರ್ಯಕ್ರಮ8:50:- ಮೆಲುಕು – ಧ್ವನಿಮುದ್ರಣ ಭಂಡಾರದಿಂದ ಆಯ್ದ ಕಾರ್ಯಕ್ರಮ – ಹಿರಿಯ ಸಾಹಿತಿ ಪ್ರೊ|| ಎ ಎನ್ ಮೂರ್ತಿರಾಯರೊಂದಿಗೆ ಡಾ|| ಪ್ರಭುಶಂಕರ ಅವರು ನಡೆಸಿದ್ದ ಮಾತುಕತೆ ನಂತರ…..ಚಿತ್ರಗೀತೆಗಳು9:30:- ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ – ಸ್ಮಿತಾ ಶ್ರೀಕಿರಣ್ ಅವರ ವೇಣುವಾದನ10:00:- 100.6 ಎಫ್ ಎಂ ಮಸಾಲ ಕಾರ್ಯಕ್ರಮ: 1. ತಂನಂ ತಂನಂ – ಕನ್ನಡ ಚಿತ್ರಗೀತೆಗಳು 2. ಝನಕ್ ಝನಕ್ – ಹಿಂದಿ ಚಿತ್ರಗೀತೆಗಳು12:30:- ನಾದಲೋಕ - ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ – ಡಾ|| ಆರ್ ಎನ್ ತಾರಾನಾಥನ್ ಅವರ ಹಾಡುಗಾರಿಕೆ1:00:- ಸೇವಾವಾಹಿನಿ1:05:- ಉದ್ಯೋಗವಾರ್ತೆ1:10:- (ಬೆಂ) ಕನ್ನಡದಲ್ಲಿ ವಾರ್ತಾಪ್ರಸಾರ1:20:- ಭಾವಗೀತೆಗಳು – ಡಿ ಪುಷ್ಪಲತಾ ಚಂದ್ರಹಾಸ್ ಅವರು ಹಾಡಿರುವ ವಿ ಎಂ ಮುತ್ತಯ್ಯ ಅವರ ಕವಿತೆ1:30:- ಮಧ್ಯಾಹ್ನದ ಮಾಧುರ್ಯ – ಚಿತ್ರಗೀತೆಗಳು2:00:- (ದೆ) ಮಿಡ್ ಡೇ ನ್ಯೂಸ್2:15:- ಹಿಂದಿ ಚಿತ್ರಗೀತೆಗಳು2:30:- (ಬೆಂ) ಪ್ರದೇಶ ಸಮಾಚಾರ2:35:- ಚಿತ್ರಗೀತೆಗಳು3:00:- ಮುಂಬೈ ವಿವಿಧ ಭಾರತಿ ಕಾರ್ಯಕ್ರಮಗಳು4:00:- ಮಕ್ಕಳ ಮಂಟಪ – ಮೈಸೂರಿನ ಲಯವಿದ್ಯಾ ಪ್ರತಿಷ್ಠಾನ ಶಾಲೆಯ ಮಕ್ಕಳಿಂದ ಕಾರ್ಯಕ್ರಮ4:30:- ನೆಲದ ಹಾಡು – ಜನಪದ ಕುರಿತ ಸರಣಿ ಕಾರ್ಯಕ್ರಮಸಂಜೆ5:00:- ಸಂಜೆಮಲ್ಲಿಗೆ – ಚಿತ್ರಗೀತೆಗಳು6:00:- (ದೆ) ಇಂಗ್ಲೀಷ್ ವಾರ್ತಾ ಪ್ರಸಾರ6:10:- (ದೆ) ಸಂಸ್ಕೃತ ವಾರ್ತಾ ಪ್ರಸಾರ6:15:- ಹಿಂದಿ ಚಿತ್ರಗೀತೆಗಳು6:40:- (ಬೆಂ) ಪ್ರದೇಶ ಸಮಾಚಾರ6:50:- ಕೃಷಿರಂಗ /ಕಿಸಾನವಾಣಿ – ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಪ್ರಾಯೋಜಿತ ಕಾರ್ಯಕ್ರಮ – ಬೆರಕೆ ಸೊಪ್ಪಿನ ಮಹತ್ವ ಕುರಿತು ಚಾಮರಾಜನಗರ ತಾಲ್ಲೂಕು ಪಣ್ಯದಹುಂಡಿಯ ಪುಟ್ಟೀರಮ್ಮ ಅವರೊಂದಿಗೆ ಸಂದರ್ಶನ ನಂತರ ಕೃಷಿದರ್ಪಣ – ವಾರದ ಕೃಷಿರಂಗ ಕಾರ್ಯಕ್ರಮಗಳ ಮುನ್ನೋಟರಾತ್ರಿ7:35:- (ಬೆಂ) ಕನ್ನಡದಲ್ಲಿ ವಾರ್ತೆಗಳು7:45:- (ಬೆಂ) ಸಮಾಚಾರ ದರ್ಶನ8:00:- ಯುವವಾಣಿ – ಬಾನುಲಿ ರಸಪ್ರಶ್ನೆ – ನೇರ ಫೋನ್ ಇನ್ ಕಾರ್ಯಕ್ರಮ – ಪ್ರಸ್ತುತಿ: ಸೌಮ್ಯಾ ಸಿ ಕುಲಕರ್ಣಿ8:30:- ಹಿಂದಿ ಚಿತ್ರಗೀತೆಗಳು8:45:- (ದೆ) ಸಮಾಚಾರ್ ಸಂಧ್ಯಾ9:00:- (ದೆ) ನ್ಯೂಸ್ ಅಟ್ ನೈನ್9:16:- ನಿಮ್ಮ ಪತ್ರ – ಶ್ರೋತೃಗಳ ಪತ್ರಗಳಿಗೆ ಉತ್ತರ9:30:- (ದೆ) ರಾಷ್ಟ್ರೀಯ ಸಂಗೀತ ಕಾರ್ಯಕ್ರಮ – 1. ಬಸಪ್ಪ ಹನುಮಪ್ಪ ಭಜಂತ್ರಿ ಅವರ ಕ್ಲಾರಿಯೋನೆಟ್ ವಾದನ 2. ರಾಜೇಂದ್ರ ನಾಕೋಡ್ಅವರ ತಬಲಾ ಸೋಲೋ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)11:00:- (ದೆ) ಇಂಗ್ಲೀಷ್ ವಾರ್ತಾ ಪ್ರಸಾರ