ಪುಟಗಳು

Saturday, July 23, 2016

https://twitter.com/PasteManju/status/756873478867816448

ಸಮಸ್ತ  ದೇಶಭಕ್ತ ಬಾಂಧವರಿಗು   ನಮ್ಸತ್ತೆ.....

ಇಂದು   ಇಬ್ಬರು  ಮಾಹಾನ್  ಕ್ರಾಂತಿಕಾರಿಗಳು  ಜನಿಸಿದ ದಿನ.....
ಚಂದ್ರಶೇಖರ್ ಆಜಾದ್  ಹಾಗೂ   ಬಾಲಗಂಗಾಧರ್ ತಿಲಕರು .....

ಚಂದ್ರಶೇಕರ್ ಆಜಾದ್ ಅವರು  23 ಜುಲೈ 1906 ರಲ್ಲಿ  ಜನಿಸಿ  ತಮ್ಮ 16 ನೇ ವಯಸ್ಸಿಗಾಗಲೆ  ದೇಶದ ಸ್ವತಂತ್ರಕ್ಕಾಗಿ ಕ್ರಾಂತಿ ಮಾರ್ಗ ಹಿಡಿದರು    ಹಾಗು  ತನ್ನ 24 ನೇ ವಯಸ್ಸಿಗೆ    ತಾಯಿ  ಭಾರತಿಯ ಪಾದಕ್ಕೆ ತನ್ನ ಪ್ರಾಣವನು ಅರ್ಪಿಸಿದ ಮಾಹಾನ್ ದೇಶಭಕ್ತ.  ಮತ್ತು ಸಾವಿರಾರು ಕ್ರಾಂತಿಕಾರಿ ದೇಶಭಕ್ತರಿಗೆ ಮಾರ್ಗದರ್ಶನವಾಗಿದ್ದು ಇದೆ ಆಜಾದ್.....

ಬಾಲಗಂಗಾಧರ್ ತಿಲಕರು 23 ಜುಲೈ 1856 ರಲ್ಲಿ ಜನಿಸಿ ಸಾವರ್ಕರ್, ಆಜಾದ್, ಭಗತ್ ಸಿಂಗ್ ಅಂತ ಮಾಹಾನ್ ದೇಶಭಕ್ತರಿಗೆ ಆದರ್ಶ ಹಾಗು ಮಾರ್ಗದರ್ಶಕ ಇದೇ ತಿಲಕರು.....

ಇಂದು  ಚಂದ್ರಶೇಕರ್ ಆಜಾದರ 111 ನೇ     ಹಾಗು     ಬಾಲಗಂಗಾಧರ್ ತಿಲಕರ 161 ನೇ ಹುಟ್ಟುಹಬ್ಬ.....

ಬನ್ನಿ ಈ ಮಾಹಾನ್ ದೇಶಭಕ್ತರ ಜನ್ಮದಿನವನ್ನು ಶೇರ್ ಮಾಡುವ ಮೂಲಕವಾದರು ಎಲ್ಲ ಭಾರತೀಯರಿಗೆ ನೆನಪಿಸೋಣ.....

  🇮🇳ಜೈ  ಆಜಾದ್ ಜೀ🇮🇳
  🇮🇳ಜೈ  ತಿಲಕ್  ಜೀ🇮🇳
  🇮🇳ಭಾರತ್ ಮಾತಾ ಕೀ ಜೈ🇮🇳