ಪುಟಗಳು

Saturday, June 18, 2016

೧. ಜೈನರ ಕಾಶಿ ಎಂದು ಕರ್ನಾಟಕದ ಯಾವ ಊರನ್ನು ಕರೆಯುತ್ತಾರೆ?
ಉತ್ತರ: ಮೂಡಬಿದಿರೆ.

೨. ಕರ್ನಾಟಕದ ಪ್ರಸಿದ್ಧಿ 'ಬಿದರಿ ಕಲೆ'ಯ ತವರು?
ಉ: ಇರಾನ್

೩. ಭಾರತೀಯ ನಾಯಿ ತಳಿಯೊಂದರ ಹೆಸರು  ಕರ್ನಾಟಕದ ಯಾವ ಸ್ಥಳದ ಹೆಸರಿನೊಂದಿಗೆ  ಹಂಚಿಕೊಂಡಿದೆ?
ಉ: ಮುಧೋಳ್

೪. ಮೂಡಿಗೆರೆಯಲ್ಲಿರುವ 'ನಿರುತ್ತರ' ಎಂಬುದು ಯಾವ ಸಾಹಿತಿಯ ಮನೆಯ ಹೆಸರಾಗಿದೆ?
ಉ: ಪೂರ್ಣಚಂದ್ರ ತೇಜಸ್ವಿ

೫. ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಲೇಖಕಿ?
ಉ: ಡಾ. ಅನುಪಮಾ ನಿರಂಜನ

೬. ಕನ್ನಡದ ಮೊದಲ ಕಾನೂನು ಪತ್ರಿಕೆ?
ಉ: ನ್ಯಾಯ ಸಂಗ್ರಹ

೭. ಅಮೇರಿಕಾದ ರಾಷ್ಟ್ರಾಧ್ಯಕ್ಷರ ಪದಕ ಪಡೆದ ಕನ್ನಡದ ಮೊಟ್ಟಮೊದಲ ವಿಜ್ಞಾನಿ?
ಉ: ಡಾ. ಶಿವ ಸುಬ್ರಹ್ಮಣ್ಯಂ

೮. ಚಂದ್ರಲೋಕಕ್ಕೆ ಪಾದಾರ್ಪಣೆ ಮಾಡಿದ ಪ್ರಥಮ ಕನ್ನಡಿಗ?
ಉ: ಚಂದ್ರಶೇಖರ ಶರ್ಮ

೯. ರಾಷ್ಟ್ರಪತಿಗಳ ಸ್ವರ್ಣಪದಕ ಗಳಿಸಿದ ಮೊಟ್ಟಮೊದಲ ಕನ್ನಡ ಚಿತ್ರ?
ಉ: ಸಂಸ್ಕಾರ

೧೦. 'ಸೀಮಾಪುರುಷ' ಎಂಬ ಬಿರುದನ್ನು ಹೊಂದಿರುವ ಕವಿ?
ಉ: ನೇಮಿಚಂದ್ರ