"ಶಿಕ್ಷಕರ & ಪದವೀಧರರ ಕ್ಷೇತ್ರದ ಚುನಾವಣೆ-2016 ರ ಫಲಿತಾಂಶ"
(1) #ವಾಯುವ್ಯಶಿಕ್ಷಕರ ಕ್ಷೇತ್ರ (ಬೆಳಗಾವಿ, ಬಿಜಾಪುರ & ಬಾಗಲಕೋಟೆ):
ಹಾಲಿ MLC & "ಮುಂದಿನ ಶಿಕ್ಷಣ ಮಂತ್ರಿ" ಎಂದೇ ಹೇಳಲಾಗುತ್ತಿರುವ ಶ್ರೀ ಅರುಣ್ #ಶಹಾಪುರ ದಿಗ್ವಿಜಯ..!!
(1) #ವಾಯುವ್ಯಪದವೀಧರರ ಕ್ಷೇತ್ರ (ಬೆಳಗಾವಿ, ಬಿಜಾಪುರ & ಬಾಗಲಕೋಟೆ):
ಹಾಲಿ MLC ಶ್ರೀ ಮಹಾಂತೇಶ್ ಶಿವಾನಂದ ಕೌಜಲಗಿ ರವರ ವಿರುದ್ಧ ಶ್ರೀ ಹಣಮಂತ #ನಿರಾಣಿ ರವರಿಗೆ ಮುನ್ನಡೆ..
(3) #ಪಶ್ಚಿಮಶಿಕ್ಷಕರ ಕ್ಷೇತ್ರ (ಧಾರವಾಡ, ಹಾವೇರಿ, ಗದಗ & ಉತ್ತರ ಕನ್ನಡ):
ಮಾಜಿ ಶಿಕ್ಷಣ ಮಂತ್ರಿ & ಹಾಲಿ MLC ಶ್ರೀ ಬಸವರಾಜ #ಹೊರಟ್ಟಿ ರವರು 'ಮೊದಲ ಪ್ರಾಶಸ್ತ್ಯದ ಮತ' ಗಳಲ್ಲೇ ದಾಖಲೆಯ 7ನೇ ದಿಗ್ವಿಜಯ ಸಾಧಿಸಿದ್ದಾರೆ!
(4) #ದಕ್ಷಿಣಪದವೀಧರರ ಕ್ಷೇತ್ರ (ಮೈಸೂರು, ಮಂಡ್ಯ, ಹಾಸನ & ಚಾಮರಾಜನಗರ):
ಮಾಜಿ MLC ಶ್ರೀ #KTS (ಕೆ.ಟಿ.ಶ್ರೀಕಂಠೇಗೌಡ) ರವರಿಗೆ, ಶ್ರೀ ಮೈ.ವಿ.ರವಿಶಂಕರ್ ರವರ ವಿರುದ್ಧ ಮುನ್ನಡೆ.. ಜಿದ್ದಾಜಿದ್ದಿನ ಹೋರಾಟ!