*"ನೂತನ ಸಚಿವರಿಗೆ ಯಾರ್ಯಾರಿಗೆ ಯಾವ ಖಾತೆ..?:~
ಬೆಂಗಳೂರು(ಜೂ.19): ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಚಿವ ಸಂಪುಟ ಪುನಾರಚನೆ ಕೊನೆಗೂ ಮುಗಿದಿದೆ. 13 ಹೊಸ ಶಾಸಕರು ಸೇರ್ಪಡೆಯಾಗಿದ್ದಾರೆ.
*ಯಾರಿಗೆ ಯಾವ ಖಾತೆ..?:
- ಕಾಗೋಡು ತಿಮ್ಮಪ್ಪ - ಕಂದಾಯ (ಸಾಗರ ಕ್ಷೇತ್ರದ ಶಾಸಕ)
- ರಮೇಶ್ ಕುಮಾರ್ - ಕೃಷಿ (ಶ್ರೀನಿವಾಸಪುರ ಕ್ಷೇತ್ರದ ಶಾಸಕ)
- ತನ್ವೀರ್ ಸೇಠ್ - ವಕ್ಫ್ ಮತ್ತು ಪೌರಾಡಳಿತ (ನರಸಿಂಹರಾಜ ಕ್ಷೇತ್ರದ ಶಾಸಕ)
- ಎಚ್.ವೈ ಮೇಟಿ - ಸಣ್ಣ ಕೈಗಾರಿಕೆ (ಬಾಗಲಕೋಟೆ ಕ್ಷೇತ್ರದ ಶಾಸಕ)
- ಎಸ್.ಎಸ್ .ಮಲ್ಲಿಕಾರ್ಜುನ - ಯುವಜನ ಮತ್ತು ಕ್ರೀಡೆ (ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ)
*ಬಸವರಾಜರಾಯರೆಡ್ಡಿ - ಶಿಕ್ಷಣ (ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ)_*
- ಸಂತೋಷ್ ಲಾಡ್ - ಕಾರ್ಮಿಕ ಖಾತೆ (ಕಲಘಟಗಿ ಕ್ಷೇತ್ರದ ಶಾಸಕ)
- ರಮೇಶ್ ಜಾರಕಿಹೊಳಿ - ಅಬಕಾರಿ (ಗೋಕಾಕ್ ಕ್ಷೇತ್ರದ ಶಾಸಕ)
- ಎಂ.ಆರ್.ಸೀತಾರಾಂ - ನಗರಾಭಿವೃದ್ಧಿ (ವಿಧಾನ ಪರಿಷತ್ ಸದಸ್ಯ)
*ನೂತನ ರಾಜ್ಯ ಸಚಿವರಿಗೆ ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ:-
- ಪ್ರಿಯಾಂಕ ಖರ್ಗೆ - ಆಹಾರ ಮತ್ತು ನಾಗರಿಕ ಪೂರೈಕೆ (ಚಿತ್ತಾಪುರ ಕ್ಷೇತ್ರದ ಶಾಸಕ)
- ರುದ್ರಪ್ಪ ಲಮಾಣಿ - ವಸತಿ ಖಾತೆ (ಹಾವೇರಿ ಕ್ಷೇತ್ರದ ಶಾಸಕ)
- ಪ್ರಮೋದ್ ಮಧ್ವರಾಜ್ - ಮೀನುಗಾರಿಕೆ, ಬಂದರು (ಉಡುಪಿ ಕ್ಷೇತ್ರದ ಶಾಸಕ)
- ಈಶ್ವರ್ ಖಂಡ್ರೆ - ಸಣ್ಣ ನೀರಾವರಿ ಖಾತೆ (ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದ ಶಾಸಕ)