Wikipedia

Search results

Monday, June 20, 2016

*"ನೂತನ ಸಚಿವರಿಗೆ ಯಾರ್ಯಾರಿಗೆ ಯಾವ ಖಾತೆ..?:~

ಬೆಂಗಳೂರು(ಜೂ.19): ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ  ಸಚಿವ ಸಂಪುಟ ಪುನಾರಚನೆ ಕೊನೆಗೂ ಮುಗಿದಿದೆ. 13 ಹೊಸ ಶಾಸಕರು ಸೇರ್ಪಡೆಯಾಗಿದ್ದಾರೆ.

*ಯಾರಿಗೆ ಯಾವ ಖಾತೆ..?:

- ಕಾಗೋಡು ತಿಮ್ಮಪ್ಪ - ಕಂದಾಯ (ಸಾಗರ ಕ್ಷೇತ್ರದ ಶಾಸಕ)

- ರಮೇಶ್ ಕುಮಾರ್  - ಕೃಷಿ (ಶ್ರೀನಿವಾಸಪುರ ಕ್ಷೇತ್ರದ ಶಾಸಕ)

- ತನ್ವೀರ್ ಸೇಠ್ - ವಕ್ಫ್ ಮತ್ತು ಪೌರಾಡಳಿತ (ನರಸಿಂಹರಾಜ ಕ್ಷೇತ್ರದ ಶಾಸಕ)

- ಎಚ್.ವೈ ಮೇಟಿ - ಸಣ್ಣ ಕೈಗಾರಿಕೆ (ಬಾಗಲಕೋಟೆ ಕ್ಷೇತ್ರದ ಶಾಸಕ)

- ಎಸ್.ಎಸ್ .ಮಲ್ಲಿಕಾರ್ಜುನ - ಯುವಜನ ಮತ್ತು ಕ್ರೀಡೆ (ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ)

*ಬಸವರಾಜರಾಯರೆಡ್ಡಿ - ಶಿಕ್ಷಣ (ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ)_*

- ಸಂತೋಷ್ ಲಾಡ್ - ಕಾರ್ಮಿಕ ಖಾತೆ (ಕಲಘಟಗಿ ಕ್ಷೇತ್ರದ ಶಾಸಕ)

- ರಮೇಶ್ ಜಾರಕಿಹೊಳಿ  - ಅಬಕಾರಿ (ಗೋಕಾಕ್ ಕ್ಷೇತ್ರದ ಶಾಸಕ)

- ಎಂ.ಆರ್.ಸೀತಾರಾಂ - ನಗರಾಭಿವೃದ್ಧಿ (ವಿಧಾನ ಪರಿಷತ್ ಸದಸ್ಯ)

*ನೂತನ ರಾಜ್ಯ ಸಚಿವರಿಗೆ ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ:-

- ಪ್ರಿಯಾಂಕ ಖರ್ಗೆ - ಆಹಾರ ಮತ್ತು ನಾಗರಿಕ ಪೂರೈಕೆ (ಚಿತ್ತಾಪುರ ಕ್ಷೇತ್ರದ ಶಾಸಕ)

- ರುದ್ರಪ್ಪ ಲಮಾಣಿ - ವಸತಿ ಖಾತೆ (ಹಾವೇರಿ ಕ್ಷೇತ್ರದ ಶಾಸಕ)

- ಪ್ರಮೋದ್ ಮಧ್ವರಾಜ್ - ಮೀನುಗಾರಿಕೆ, ಬಂದರು  (ಉಡುಪಿ ಕ್ಷೇತ್ರದ ಶಾಸಕ)

- ಈಶ್ವರ್ ಖಂಡ್ರೆ - ಸಣ್ಣ ನೀರಾವರಿ ಖಾತೆ (ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದ ಶಾಸಕ)

ಸತ್ಯಾ.....ಇದು,
ಕಹಿ ಸತ್ಯಾ...... ಇದು:~

ಸ್ನೇಹಿತರೆ ನಿಮಗೆ

ವಾಟ್ಸಾಪ್ ಫ್ರೆಂಡ್ಸ್ - 200+

ಟ್ವೀಟರ್ ಫ್ರೆಂಡ್ಸ್ - 1000+

ಫೇಸ್ ಬುಕ್ ಫ್ರೆಂಡ್ಸ್ -2000+
.
.
.
.
.
ಆದರೆ!!!

ಆಸ್ಪತ್ರೆಯ ICU ಹತ್ರ ಮಾತ್ರ
ತಾಯಿ ಹೆಂಡತಿ ಮನೆಯವರು ಮಾತ್ರ.!!!!

ಟೈಮ್ ಪಾಸ್ ಗೊಸ್ಕರ ಮಾಡೊ
ಇವೆಲ್ಲ ಸ್ನೇಹ    ಸ್ನೇಹವೆ ಅಲ್ಲ..!!!!

ಕಲ್ಪನಾ ಲೋಕದಿಂದ ಹೊರಬಂದು
ನಮ್ಮ ಕುಟುಂಬದವರ ಜೊತೆ,
ಒಡನಾಡಿಗಳ ಜೊತೆ,
ಬಾಲ್ಯ ಸ್ನೇಹಿತರ ಜೊತೆ ಹೆಚ್ಚು ಕಾಲ ಕಳೆಯಿರಿ....!!
(ಮನಸ್ಸುಗಳಿಗೆ ಘಾಸಿಗೊಳಿಸದೇ)

ನೆನಪಿಡಿ
"ಮೊಬೈಲ್ ನಿಮಗೆ ಅಗತ್ಯವೇ
ಹೊರತು ಅನಿವಾರ್ಯವಲ್ಲ".

ನೀವೇನಂತೀರಿ?

ಹೊಸ ಸಚಿವರು &
ಅವರ ಮೊಬೈಲ್ ನಂಬರ್:~

💐 ಆಹಾರ ನಾಗರಿಕ ಸಚಿವರು ಪ್ರಿಯಾಂಕ ಖರ್ಗೆ - ಚಿತ್ತಾಪುರ ವಿಧಾನಸಭಾ ಕ್ಷೇತ್ರ

💐 ಕಾರ್ಮಿಕ ಸಚಿವ ಸಂತೋಷ್ ಲಾಡ್ - ಕಲಘಟಗಿ ವಿಧಾನಸಭಾ ಕ್ಷೇತ್ರ

💐 ವಸತಿ ಸಚಿವ ರುದ್ರಪ್ಪ ಲಮಾಣಿ -ಹಾವೇರಿ ವಿಧಾನಸಭಾ ಕ್ಷೇತ್ರ

💐 ಮಿನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ - ಉಡುಪಿ ವಿಧಾನಸಭಾ ಕ್ಷೇತ್ರ

💐 ವಕ್ಫ ಸಚಿವ ತನ್ವೀರ್ ಸೇಠ್ - ನರಸಿಂಹರಾಜ ವಿಧಾನಸಭಾ ಕ್ಷೇತ್ರ

💐 ಕಂದಾಯ ಸಚಿವ ಕಾಗೋಡು ತಿಮ್ಮಪ್ಪ - ಸಾಗರ ವಿಧಾನಸಭಾ ಕ್ಷೇತ್ರ

💐 ಕೃಷಿ ಕೈಗಾರಿಕೆ ರಮೇಶ್ ಕುಮಾರ್ - ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ

💐 ಅಬಕಾರಿ ರಮೇಶ್ ಜಾರಕಿಹೊಳಿ - ಗೋಕಾಕ್
ವಿಧಾನಸಭಾ ಕ್ಷೇತ್ರ

💐 ಪ್ರಾಥಮಿಕ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ -ಕೊಪ್ಪಳ ವಿಧಾನಸಭಾ ಕ್ಷೇತ್ರ

💐 ಸಣ್ಣಕೈಗಾರಿಕೆ ಸಚಿವ ಹೆಚ್ . ವೈ ಮೇಟಿ - ಬಾಗಲಕೋಟೆ ವಿಧಾನಸಭಾ ಕ್ಷೇತ್ರ.

ಪ್ರಿಯಾಂಕಾ ಖರ್ಗೆ
9845067712
ಪ್ರಮೋದ್ ಮಧ್ವರಾಜ್
9845243833
ರುದ್ರಪ್ಪ ಲಮಾಣಿ
9448119705
ಕಾಗೋಡು ತಿಮ್ಮಪ್ಪ
9448066316
ತನ್ವೀರ್ ಸೇಠ್
9845166557
ರಮೇಶ್ ಕುಮಾರ್
9845155080
ಎಸ್.ಎಸ್. ಮಲ್ಲಿಕಾರ್ಜನ
9844033999
ಸಂತೋಷ್ ಲಾಡ್
9845739999
ರಮೇಶ್ ಜಾರಕಿಹೊಳಿ
9845727000
ಬಸವರಾಜ ರಾಯರೆಡ್ಡಿ
9845066326