ಈ ಬಾರಿ ಯಾರೂ ಸಹ ದೀಪಾವಳಿಗೆ ಪಟಾಕಿಗಳನ್ನು ಖರೀದಿಸಬೇಡಿ..
ಕಾರಣ ಇಷ್ಟೇ... ನಾವು ಖರೀದಿಸುವ ಎಲ್ಲಾ ತರಹದ ಪಟಾಕಿಗಳು ಉತ್ಪಾದನೆಯಾಗುವುದು *ತಮಿಳುನಾಡಿನಲ್ಲಿ*..
ಈ ರೀತಿ ಪಟಾಕಿ ಹಚ್ಚುವುದನ್ನು ನಿಲ್ಲಿಸಿದರೆ ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ನಮ್ಮ ಜೀವಜಲ ಕಿತ್ತುಕೊಂಡ ತಮಿಳಿಗರಿಗೆ ಬೃಹತ್ ನಷ್ಟ ಆಗುತ್ತದೆ..
ಆದ್ದರಿಂದ ಸರಿಯಾಗಿ ಯೋಚಿಸಿ ಕೆಚ್ಚೆದೆಯ ಕನ್ನಡಿಗರೇ...
ಸ್ವಾಭಿಮಾನಿ ಕನ್ನಡಿಗರಾಗಿ.. ಪಟಾಕಿ ನಿಷೇಧಿಸಿ..
ಪ್ರತಿಯೊಬ್ಬ ನಿಜವಾದ ಕನ್ನಡಿಗನೂ ಶೇರ್ ಮಾಡಿ..