ಪುಟಗಳು

Tuesday, June 21, 2016

ಸದ್ಯಕ್ಕೆ ಸದ್ದು ಮಾಡಿದ ಸುದ್ದಿ ಇದು:~

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 99 ಮತ್ತು 2004ರ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದ್ದು, ಹೊಸದಾಗಿ ಪ್ರಕ್ರಿಯೆ ನಡೆಸಬೇಕೆಂದು ಹೈ ಕೋರ್ಟ್ ಆದೇಶಿಸಿದೆ.!!!

'ಈಗಾಗಲೇ ಆಯ್ಕೆ ಆಗಿರುವವರು ನಿಯಮಬದ್ಧವಾಗಿದ್ದರೆ, ಮುಂದುವರಿಯಲಿ. ಇಲ್ಲದಿದ್ದರೆ ಹುದ್ದೆ ತ್ಯಜಿಸಬೇಕು,' ಎಂದು ನ್ಯಾ.ಎನ್ ಕುಮಾರ್ ಮತ್ತು ನ್ಯಾ.ಬಿ ವೀರಪ್ಪ ಅವರಿದ್ದ ಪೀಠ ಹೇಳಿದೆ.

ಈ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಮುಗಿಸಬೇಕೆಂದು ಕೆಪಿಎಸ್‌ಸಿಗೆ ಕೋರ್ಟ್ ಸೂಚಿಸಿದೆ.

'ಸರಕಾರಕ್ಕೆ ನಿಜಕ್ಕೂ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು. ದೀನ ದಲಿತರಿಗೆ ಒಳ್ಳೆಯದು ಮಾಡಬೇಕು ಅಂತ ಇದ್ದರೆ ಕೆಪಿಎಸ್‌ಸಿ ಆಯೋಗದ ಅಧ್ಯಕ್ಷರು ಸದಸ್ಯರನ್ನು ನೇಮಿಸುವಾಗ ಹೋಟಾ ಸಮಿತಿ ವರದಿಯಂತೆ ದಕ್ಷ ಪ್ರಾಮಾಣಿಕರನ್ನು ನೇಮಿಸಬೇಕು. ಅದಕ್ಕೆ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು,' ಎಂದಿದೆ.

** ಭೂಮಿಯ ಪರಿಭ್ರಮಣದಿಂದ ಋತುಗಳು ಉಂಟಾಗುತ್ತವೆ **

* ಮೇಷಸಂಕ್ರಾಂತಿ-- ಮಾಚ 9 21
ವಿಶೇಷತೆ: ಹಗಲು-ರಾತ್ರಿ ಸಮಾನ

* ಕಕಾ 9 ಟಕ ಸಂಕ್ರಾಂತಿ --- ಜೂನ್ 21
ವಿಶೇಷತೆ: ಉತ್ತರಾಧ 9 ಗೋಳದಲ್ಲಿ ಹಗಲು ಹೆಚ್ಚು.

* ತುಲಾ ಸಂಕ್ರಾಂತಿ - ಸೆಪ್ಟಂಬರ್ 23
ವಿಶೇಷತೆ: ಹಗಲು-ರಾತ್ರಿ ಸಮಾನ

* ಮಕರ ಸಂಕ್ರಾಂತಿ - ಡಿಸೆಂಬರ್ 22
ವಿಶೇಷತೆ: ದಕ್ಷಿಣಾಧ 9 ಗೋಳದಲ್ಲಿ ಹಗಲು ಹೆಚ್ಚು.

* ವಿಷುವತ್ಸಂಕ್ರಾಂತಿ-- ಹಗಲು ಮತ್ತು ರಾತ್ರಿ ಸಮನಾದ ದಿನಾಂಕಗಳು ಮಾಚ 9 21, ಮತ್ತು ಸೆಪ್ಟೆಂಬರ್ 23 ಇದನ್ನೇ 'ವಿಷುವತ್ಸಂಕ್ರಾಂತಿ'ಎನ್ನಲಾಗಿದೆ.

Govt of Karnataka UdyogaUtsava (JOB FAIR) 2016 at JSS Campus, Dharwad on June 25th and 26th.
More than 200 companies participating. 20000+ jobs available. From SSLC to Any Degree. Free food during event day.

Register online at http://vidyasnehi.org/register

Reporting time: 8:30 AM

Venue: JSS Campus, Dharwad.

For registration , call to 18004255540
For more details.

Companies confirmed as on date:- 127

Number Of Jobs Available as on date:- 15500

Please pass it to your friends😊

" 🍁🌴 ವಿಶ್ವ ಯೋಗ ದಿನದ ಶುಭಾಶಯಗಳು 🍁🌴"

ಸದಾ ಚಟುವಟಿಕೆ, ಲವಲವಿಕೆ,  ತಾರುಣ್ಯ, ಮತ್ತು ಜೀವಿತಾವಧಿ ಯಲ್ಲಿ ಆರೋಗ್ಯ ದಿಂದ ಇರಲು ಯೋಗ ಒಂದು ಬಹು ಮುಖ್ಯವಾದ ಸಂಪತ್ತು ಮತ್ತು ಆಸ್ತಿ.  ಈ ಒಂದು ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ವಿದ್ಯೆ ಇಂದು ವಿಶ್ವ ವ್ಯಾಪ್ತಿ ಯಾಗಿ ಬೆಳೆದು #ವಿಶ್ವಯೋಗದಿನ ವಾಗಿ ನಿಂತಿದೆ.
ವಿಶ್ವ ಗುರು ಭಾರತದ ಕಡೆ ಇಂದು ವಿಶ್ವವೆ ತಿರುಗಿ ನೋಡತಾಯಿದೆ ಅದು ಒಬ್ಬ ಬಲಿಷ್ಠ ನಾಯಕರಾದ ಮೋದಿಜೀ ಅವರಿಂದ.....ನಮ್ಮ ರಾಷ್ಟ್ರ ಆರೋಗ್ಯಕರ ವಾಗಿ ಇಡಲು ಯೋಗ ಅಭ್ಯಾಸ ವನ್ನು ಎಲ್ಲ ಋತುವಿನಲ್ಲಿ ಚಾಚು ತಪ್ಪದೇ ಮಾಡೋಣ .

ಭಾರತ ದೇಶವನ್ನು ಎಲ್ಲ ವಿಧದಲ್ಲಿ ಬಲಿಷ್ಠವಾಗಿ ಮಾಡಿದ ನಮೋ ಆಡಳಿತಕ್ಕೆ ನನ್ನದೊಂದು ಬಿಗ್ ಸಲಾಮ್ ....ಬನ್ನಿ ಎಲ್ಲರೂ ಸೇರಿ ಹೆಳೋಣ " ಏಕ್ ಭಾರತ್ ಶ್ರೇಷ್ಠ ಭಾರತ್ "

===========%=======

ವಿಶ್ವ ಯೋಗ ದಿನ ಜೂನ್ 21ಕ್ಕೇ ಏಕೆ?
ಅಂದು ವಿಶ್ವವಿಖ್ಯಾತ ಯೋಗಿಯೊಬ್ಬ ಈ ಇಹಲೋಕವನ್ನಗಲಿದ ದಿನ.
ಆ ಯೋಗಿ ತನ್ನ ಇಡೀ ಜೀವನವನ್ನು ಧರ್ಮಕ್ಕಾಗಿ, ಉತ್ತಮ ಸಮಾಜ ನಿರ್ಮಿಸಲಿಕ್ಕಾಗಿ, ಹೆಮ್ಮೆಯ ಭಾರತಕ್ಕಾಗಿ ಮೀಸಲಾಗಿಟ್ಟು ಒಂದು ಬೃಹತ್ ಸಂಘಟನೆಯನ್ನು ಕಟ್ಟಿದ ಆ ಮಹಾಪುರಷನಿಗೆ ಒಂದು ನಮನವನ್ನು ಇಡೀ ವಿಶ್ವವೇ ಸಲ್ಲಿಸುವಂತೆ ಆದದ್ದು ನಮ್ಮ ಹೆಮ್ಮೆ.
ಆ ಕರ್ಮಯೋಗಿ ಮತ್ತಾರೂ ಅಲ್ಲ ಅವರೇ
ಸಂಘದ ಪರಮಪೂಜ್ಯ ಶ್ರೀ ಕೇಶವ್ ಬಲಿರಾಮ್ ಹೆಡಗೇವಾರ್.
ಅವರು ಇಹಲೋಕ ತ್ಯಜಿಸಿ ಇದೇ ಜೂನ್ 21ಕ್ಕೆ 75 ವರ್ಷಗಳು.

ಪಾಪಿ ಸಮುದ್ರಕ್ಕ ಹೋದರೂಮೊಣಕಾಲುದ್ದ ನೀರು:~

ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ಮರಳುಗಾಡಿನಲ್ಲಿ ತಪ್ಪಿಸಿಕೊಳ್ಳುತ್ತಾರೆ..!!
ತುಂಬಾ ದೂರ ನಡೆದ ನಂತರ ಅವರಿಗೆ ನೀರು ಮತ್ತು ಆಹಾರದ ಅವಶ್ಯಕತೆ ಕಾಣಿಸುತ್ತೆ.."!
ಅನತಿ ದೂರದಲ್ಲಿ ಮಸೀದಿ ಕಾಣಿಸುತ್ತೆ..!!

ರಾಹುಲ್ ಗಾಂಧಿ: ಒಳ ಹೋದ ನಂತರ ನಾನು ನನ್ನ ಹೆಸರನ್ನ ಮೊಹ್ಮದ್ ಅಂತ ಹೇಳ್ತೀನಿ, ನೀನು ನಿನ್ನ ಹೆಸರನ್ನ ಅಹ್ಮದ್ ಅಂತ ಹೇಳಿದರೆ ನೀರು ಹಾಗು ಊಟ ಸಿಗುತ್ತದೆ..

ಮೋದಿ:ನಾನು ಹಿಂದೂ ರಾಷ್ಟ್ರೀಯವಾದಿಯಾದ್ದರಿಂದ ನಾನು ಬದಲಾಯಿಸಲಾರೆ , ಬಂದದ್ದು ಎದರುಸ್ತೀನಿ..

ಮಸೀದಿಯನ್ನು ಪ್ರವೇಶಿಸುತ್ತಾರೆ, ಮೌಲವೀ ಕೇಳುತ್ತಾರೆ..

ರಾಹುಲ್ ಗಾಂಧಿ:ನನ್ನ ಹೆಸರು ಮೊಹಮ್ಮದ್..

ಮೋದಿ: ನನ್ನ ಹೆಸರು ನರೇಂದ್ರ ದಾಮೋದರ್ ದಾಸ್ ಮೋದಿ..

ಮೌಲವಿ, ಮೋದಿಯವರಿಗೆ ನೀರು ಮತ್ತು ಊಟದ ವ್ಯವಸ್ಥೆ ಮಾಡಿ, ರಾಹುಲ್ ಗಾಂಧಿ ಕಡೆ ತಿರುಗಿ..
....
.
.
.
.
.
.
.
.
.
.
.
.

..
.
.
ರಂಜಾನ್ ತಿಂಗಳ ಉಪವಾಸದ ಶುಭಾಷಯಗಳು..!!
😃😀😊😢😂😳😱🙀😿

ಸಚಿವರಿಗೆ ಖಾತೆ ಹಂಚಿಕೆ ಅಂತಿಮ:

ಯಾರು ಯಾವ ಸಚಿವರಾದ್ರು?:~

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಏರುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ರಾಜ್ಯಪಾಲರ ಅಂಕಿತ ಬೀಳುತ್ತಿದ್ದಂತೆಯೇ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸಿಎಂ ಯಾರಿಗೆ ಯಾವ ಖಾತೆ ಹಂಚಿದ್ದಾರೆ ಎಂಬ ಪಟ್ಟಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸಚಿವರ ಖಾತೆಗಳು ಇಂತಿವೆ.

ವಾರ್ತಾ ಇಲಾಖೆ ತಮ್ಮ ಬಳಿಯೇ ಉಳಿಸಿಕೊಂಡ ಸಿಎಂ ಸಿದ್ದರಾಮಯ್ಯ, ಸಚಿವ ಜಯಚಂದ್ರ ಅವರ ಒಂದು ಜವಾಬ್ದಾರಿಗೆ ಕೊಕ್ಕೆ ಹಾಕಿದ್ದಾರೆ. ಉನ್ನತ ಶಿಕ್ಷಣ ಜವಬ್ದಾರಿ ಜಯಚಂದ್ರರಿಂದ ತನ್ವೀರ್ ಸೇಠ್‍ಗೆ ನೀಡಿದ ಸಿಎಂ, ಜಯಚಂದ್ರಗೆ ಸಣ್ಣ ನೀರಾವರಿ ಜವಾಬ್ದಾರಿ ನೀಡಿದ್ದಾರೆ. ಆರೋಗ್ಯ ಸಚಿವರಾಗಿದ್ದ ಖಾದರ್ ಅವರಿಗೆ ಖಾತೆ ಬದಲಾಗಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಜವಾಬ್ದಾರಿ ವಹಿಸಲಾಗಿದೆ.

# ಯಾರಿಗೆ ಯಾವ್ಯಾವ ಖಾತೆ ನೀಡಿದ್ರು ಸಿಎಂ..?:

*ಕಾಗೋಡು ತಿಮ್ಮಪ್ಪ – ಕಂದಾಯ

*ರಮೇಶ್ ಕುಮಾರ್ – ಆರೋಗ್ಯ

*ಬಸವರಾಜ ರಾಯರೆಡ್ಡಿ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

*ಸಂತೋಷ್ ಲಾಡ್ – ಕಾರ್ಮಿಕ

*ರಮೇಶ್ ಜಾರಕಿಹೊಳಿ – ಸಣ್ಣ ಕೈಗಾರಿಕೆ

*ತನ್ವೀರ್ ಸೇಠ್ – ಉನ್ನತ ಶಿಕ್ಷಣ, ಅಲ್ಪಸಂಖ್ಯಾತ ಮತ್ತು ವಕ್ಫ್

*ಎಸ್.ಎಸ್.ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ

*ಎಂ.ಆರ್ ಸೀತಾರಾಂ – ಯೋಜನೆ ಸಾಂಖ್ಯಿಕ ಮತ್ತು ವಿಜ್ಞಾನ ತಂತ್ರಜ್ಞಾನ

*ಎಚ್.ವೈ. ಮೇಟಿ – ಅಬಕಾರಿ

*ಪ್ರಿಯಾಂಕ್ ಖರ್ಗೆ – ಪ್ರವಾಸೋದ್ಯಮ, ಐಟಿ-ಬಿಟಿ

*ರುದ್ರಪ್ಪ ಲಮಾಣಿ – ಜವಳಿ ಮುಜರಾಯಿ

*ಈಶ್ವರ್ ಖಂಡ್ರೆ – ಪೌರಾಡಳಿತ

*ಪ್ರಮೋದ್ ಮಧ್ವರಾಜ್ – ಮೀನುಗಾರಿಕೆ, ಯುವಜನ ಮತ್ತು ಕ್ರೀಡೆ

*ಸಚಿವ ಯು.ಟಿ.ಖಾದರ್ ಖಾತೆ ಬದಲಾವಣೆ
ಯು.ಟಿ.ಖಾದರ್ ಗೆ ಆಹಾರ ಮತ್ತು ನಾಗರಿಕೆ ಪೂರೈಕೆ ಜವಾಬ್ದಾರಿ

*ಆರ್.ವಿ.ದೇಶಪಾಂಡೆ – ಮೂಲಸೌಕರ್ಯ ಹೆಚ್ಚುವರಿ ಹೊಣೆ