Wikipedia

Search results

Wednesday, June 22, 2016

ಕರ್ನಾಟಕ

ಯಾವ ಜಿಲ್ಲೆಗೆ ಯಾರ ಉಸ್ತುವಾರಿ? ಇಲ್ಲಿದೆ ವಿವರ

ಭಾನುವಾರದಂದು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾತೆಗಳ ಹಂಚಿಕೆ ಮಾಡಿದ ತರುವಾಯ ಈಗ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿಯಾಗಿದ್ದಾರೆಂಬ ವಿವರ ಇಲ್ಲಿದೆ ನೋಡಿ.

ಕಾಗೋಡು ತಿಮ್ಮಪ್ಪ- ಶಿವಮೊಗ್ಗ, ಪ್ರಮೋದ್ ಮಧ್ವರಾಜ್- ಉಡುಪಿ, ಪ್ರಿಯಾಂಕ್ ಖರ್ಗೆ- ಯಾದಗಿರಿ, ಹೆಚ್.ವೈ. ಮೇಟಿ- ಬಾಗಲಕೋಟೆ, ಹೆಚ್.ಕೆ. ಪಾಟೀಲ್- ಗದಗ, ಕೆ.ಜೆ. ಜಾರ್ಜ್- ಬೆಂಗಳೂರು ನಗರ, ಎಂ.ಬಿ. ಪಾಟೀಲ್- ವಿಜಯಪುರ, ತನ್ವೀರ್ ಸೇಠ್- ರಾಯಚೂರು.

ಸಂತೋಷ್ ಲಾಡ್- ಬಳ್ಳಾರಿ, ಎ. ಮಂಜು- ಹಾಸನ, ಡಾ. ಶರಣ ಪ್ರಕಾಶ್ ಪಾಟೀಲ್- ಕಲಬುರ್ಗಿ, ಟಿ.ಬಿ. ಜಯಚಂದ್ರ- ತುಮಕೂರು, ಹೆಚ್. ಆಂಜನೇಯ- ಚಿತ್ರದುರ್ಗ, ರಮೇಶ್ ಜಾರಕಿಹೊಳಿ- ಬೆಳಗಾವಿ, ವಿನಯ್ ಕುಲಕರ್ಣಿ- ಧಾರವಾಡ, ಆರ್.ವಿ.ದೇಶಪಾಂಡೆ- ಉತ್ತರ ಕನ್ನಡ, ರಮೇಶ್ ಕುಮಾರ್- ಕೋಲಾರ, ಎಂ. ಸೀತಾರಾಂ- ಕೊಡಗು, ಬಸವರಾಜ ರಾಯರೆಡ್ಡಿ- ಕೊಪ್ಪಳ, ಎಸ್.ಎಸ್. ಮಲ್ಲಿಕಾರ್ಜುನ್- ದಾವಣಗೆರೆ, ಡಿ.ಕೆ. ಶಿವಕುಮಾರ್- ಮಂಡ್ಯ ಮತ್ತು ರಾಮನಗರ, ಹೆಚ್.ಎಸ್.

ಮಹಾದೇವ ಪ್ರಸಾದ್- ಚಾಮರಾಜನಗರ, ರುದ್ರಪ್ಪ ಲಮಾಣಿ- ಹಾವೇರಿ, ಈಶ್ವರ್ ಖಂಡ್ರೆ- ಬೀದರ್, ಕೃಷ್ಣ ಭೈರೇಗೌಡ- ಬೆಂಗಳೂರು ಗ್ರಾಮಾಂತರ ಹಾಗೂ ರಾಮಲಿಂಗಾರೆಡ್ಡಿ- ಚಿಕ್ಕ ಬಳ್ಳಾಪುರ ಉಸ್ತುವಾರಿ ಸಚಿವರುಗಳಾಗಿದ್ದಾರೆ.