Wikipedia
Search results
Tuesday, February 14, 2017
'ಅಂಬಲಿ ಹಳಸಿತು ಕಂಬಳಿ ಬೀಸಿತು' ಮೈಲಾರದಲ್ಲಿ ಗೊರವಯ್ಯ ಕಾರ್ಣಿಕ...ಏನಿದರರ್ಥ?
ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರಲಿಂಗ
ಸ್ವಾಮಿಯ ಕಾರಣೀಕೋತ್ಸವ ಇಂದು ನಡೆಯಿತು.
ಮೈಲಾರದಲ್ಲಿನ ಡಂಕನ ಮರಡಿ ಪ್ರದೇಶದಲ್ಲಿ
ಗೊರವಪ್ಪ ದೈವದ ಬಿಲ್ಲನ್ನೇರಿ ಕಾರ್ಣಿಕ ನುಡಿದನು.
'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್'
ಎಂಬುದು ಈ ವರ್ಷದ ಕಾರ್ಣಿಕವಾಗಿದೆ.
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಲಕ್ಷಾಂತರ
ಜನ ಮೈಲಾರಲಿಂಗೇಶ್ವರನಿಗೆ ಹಣ್ಣು ಕಾಯಿ ಅರ್ಪಿಸಿದರು.
ತದನಂತರ ಮೈಲಾರ ದೇವಸ್ಥಾನದಿಂದ ಕುದುರೆಯ ಮೇಲೆ
ದೇವಸ್ಥಾನದ ಧರ್ಮಕರ್ತರನ್ನು ಮೆರವಣಿಗೆ ಮೂಲಕ
ಡಂಕನ ಮರಡಿ ಪ್ರದೇಶಕ್ಕೆ ಕರೆತರಲಾಯಿತು.
ಗುರುವಿನ ಸ್ಥಾನದಲ್ಲಿದ್ದ ಧರ್ಮಕರ್ತರು ಕಳೆದ 9
ದಿನಗಳಿಂದ ವೃತಾಚರಣೆ ಮೂಲಕ ಇದ್ದ
ಗೊರವಪ್ಪನಿಗೆ ಬೋಧನೆ ಮಾಡುತ್ತಾರೆ. ನಂತರ
ಗೊರವಪ್ಪ ದೈವದ 20 ಅಡಿಗೂ ಎತ್ತರದ
ಬಿಲ್ಲನ್ನೇರಿ ಈ ವರ್ಷದ ಕಾರಣಿಕ ನುಡಿಯನ್ನು ನುಡಿಯುತ್ತಾನೆ.
ಈ ಕಾರಣಿಕದ ನುಡಿಯನ್ನು ಕಳೆದ ಹಲವು ಶತಮಾನಗಳಿಂದ
ರಾಜ್ಯದ ಜನತೆ ಮುಂದಿನ ವರ್ಷದ ಕೃಷಿ,
ರಾಜಕೀಯ ಮೊದಲಾದವುಗಳ ಬಗ್ಗೆ ತಮಗೆ
ಅರಿತಂತೆ ವಿಶ್ಲೇಷಣೆ ಮಾಡುತ್ತಾರೆ.
ಕಳೆದ 2007ರಲ್ಲೂ ಇದೇ ರೀತಿ ನುಡಿಯಲಾಗಿತ್ತು. ಈ
ಕಾರಣಿಕ ನುಡಿಯನ್ನು ಉತ್ತಮ ಮಳೆಯಾಗಿ ಬೆಳೆ ಬರುತ್ತದೆ.
ಜೊತೆಗೆ ಅತಿವೃಷ್ಟಿಯಿಂದ
ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು, ಅಲ್ಲದೆ
ರಾಜಕೀಯವಾಗಿ ಬದಲಾವಣೆಗಳ ಪರ್ವ
ಆರಂಭವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸ್ವಾಮಿಯ ಕಾರಣೀಕೋತ್ಸವ ಇಂದು ನಡೆಯಿತು.
ಮೈಲಾರದಲ್ಲಿನ ಡಂಕನ ಮರಡಿ ಪ್ರದೇಶದಲ್ಲಿ
ಗೊರವಪ್ಪ ದೈವದ ಬಿಲ್ಲನ್ನೇರಿ ಕಾರ್ಣಿಕ ನುಡಿದನು.
'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್'
ಎಂಬುದು ಈ ವರ್ಷದ ಕಾರ್ಣಿಕವಾಗಿದೆ.
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಲಕ್ಷಾಂತರ
ಜನ ಮೈಲಾರಲಿಂಗೇಶ್ವರನಿಗೆ ಹಣ್ಣು ಕಾಯಿ ಅರ್ಪಿಸಿದರು.
ತದನಂತರ ಮೈಲಾರ ದೇವಸ್ಥಾನದಿಂದ ಕುದುರೆಯ ಮೇಲೆ
ದೇವಸ್ಥಾನದ ಧರ್ಮಕರ್ತರನ್ನು ಮೆರವಣಿಗೆ ಮೂಲಕ
ಡಂಕನ ಮರಡಿ ಪ್ರದೇಶಕ್ಕೆ ಕರೆತರಲಾಯಿತು.
ಗುರುವಿನ ಸ್ಥಾನದಲ್ಲಿದ್ದ ಧರ್ಮಕರ್ತರು ಕಳೆದ 9
ದಿನಗಳಿಂದ ವೃತಾಚರಣೆ ಮೂಲಕ ಇದ್ದ
ಗೊರವಪ್ಪನಿಗೆ ಬೋಧನೆ ಮಾಡುತ್ತಾರೆ. ನಂತರ
ಗೊರವಪ್ಪ ದೈವದ 20 ಅಡಿಗೂ ಎತ್ತರದ
ಬಿಲ್ಲನ್ನೇರಿ ಈ ವರ್ಷದ ಕಾರಣಿಕ ನುಡಿಯನ್ನು ನುಡಿಯುತ್ತಾನೆ.
ಈ ಕಾರಣಿಕದ ನುಡಿಯನ್ನು ಕಳೆದ ಹಲವು ಶತಮಾನಗಳಿಂದ
ರಾಜ್ಯದ ಜನತೆ ಮುಂದಿನ ವರ್ಷದ ಕೃಷಿ,
ರಾಜಕೀಯ ಮೊದಲಾದವುಗಳ ಬಗ್ಗೆ ತಮಗೆ
ಅರಿತಂತೆ ವಿಶ್ಲೇಷಣೆ ಮಾಡುತ್ತಾರೆ.
ಕಳೆದ 2007ರಲ್ಲೂ ಇದೇ ರೀತಿ ನುಡಿಯಲಾಗಿತ್ತು. ಈ
ಕಾರಣಿಕ ನುಡಿಯನ್ನು ಉತ್ತಮ ಮಳೆಯಾಗಿ ಬೆಳೆ ಬರುತ್ತದೆ.
ಜೊತೆಗೆ ಅತಿವೃಷ್ಟಿಯಿಂದ
ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು, ಅಲ್ಲದೆ
ರಾಜಕೀಯವಾಗಿ ಬದಲಾವಣೆಗಳ ಪರ್ವ
ಆರಂಭವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
Subscribe to:
Posts (Atom)