Wikipedia

Search results

Monday, July 04, 2016

ಶಾಸನಬದ್ಧ ಅಧಿಕಾರವಿಲ್ಲದ ಕೆಇಎಗೆ ನೇಮಕಾತಿ ಹೊಣೆ
ರಾಜೀವ ಹೆಗಡೆ ಬೆ೦ಗಳೂರು
ಕನಾ೯ಟಕ ಲೋಕಸೇವಾ ಆಯೋಗಕ್ಕೆ ಚಿಕಿತ್ಸೆ ಮಾಡಲಾಗದ ರಾಜ್ಯ ಸಕಾ೯ರ ಕನಾ೯ಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವನ್ನು ಅಕ್ರಮದ ಗೂಡನ್ನಾಗಿಸಲು ವೇದಿಕೆ ಸೃಷ್ಟಿ ಮಾಡುತ್ತಿದೆ. ಸಾ೦ವಿಧಾನಿಕ ಸ್ಥಾನಮಾನ ಹೊ೦ದಿರುವ ಕೆಪಿಎಸ್‍ಸಿ ಸುಧಾರಣೆ ಮಾಡಲಾಗದ ರಾಜ್ಯ ಸಕಾ೯ರ, ಅದಕ್ಷ ಅಧ್ಯಕ್ಷರು ಹಾಗೂ ಸದಸ್ಯರ ಶಿಫಾ ರಸು ಮೂಲಕ ತನ್ನ ನಿಲುವು ಪ್ರದಶಿ೯ಸಿದೆ. ಆದರೆ ಸಾ೦ವಿಧಾನಿಕ ಸ್ಥಾನಮಾನ ಅಥವಾ ಕಾಯ್ದೆಯ ರಕ್ಷಣೆಯೂ ಇಲ್ಲದ ಕೆಇಎಯನ್ನು ಸಕಾ೯ರಿ ನೌಕರರ ನೇಮಕದ ಪ್ರಾಧಿಕಾರವನ್ನಾಗಿ ಮಾಡ ಹೊರಟಿರುವುದು ಅಪಾಯದ ಮುನ್ಸೂಚನೆಯಾಗಿದೆ.
   ಕನಾ೯ಟಕ ಸ೦ಘಸ೦ಸ್ಥೆಗಳ ನೋ೦ದಣಿ ಕಾಯ್ದೆ-1960ರ ವ್ಯಾಪ್ತಿಯಲ್ಲಿ ಕನಾ೯ಟಕ ಪರೀಕ್ಷಾ ಪ್ರಾಧಿಕಾರವನ್ನು 1994ರಲ್ಲಿ ರಚಿಸಲಾಗಿದೆ. ರಾಜ್ಯದಲ್ಲಿರುವ ವೃತ್ತಿ ಶಿಕ್ಷಣ ಸ೦ಸ್ಥೆಗಳಿಗೆ ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾಥಿ೯ಗಳಿಗೆ ಸ್ಪಧಾ೯ತ್ಮಕ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಮೂರು ವಷ೯ಗಳಿ೦ದ ಪ್ರಾಧಿಕಾರವು ಯಾವುದೇ ಕಾಯ್ದೆ ಅಥವಾ ಶಾಸನಬದ್ಧ ಅಧಿಕಾರವಿಲ್ಲದ ಕೆಲಸವನ್ನು ಮಾಡುತ್ತಿದೆ.
   ಉನ್ನತ ಶಿಕ್ಷಣ ಇಲಾಖೆಗೆ ಉಪನ್ಯಾಸಕರ ನೇಮಕದಿ೦ದ ಆರ೦ಭವಾದ ಚಾಳಿಯು, ಈಗ ಶಿಕ್ಷಣ, ಆರೋಗ್ಯ ಇಲಾಖೆಯ ನೇರ ನೇಮಕದಲ್ಲೂ ಮು೦ದುವರಿದಿದೆ. ಇದಕ್ಕೆ ಹೊಸ ಸೇಪ೯ಡೆಯೆ೦ದರೆ ಪ೦ಚಾಯಿತಿ ಅಭೀವೃದ್ಧಿ ಅಧಿಕಾರಿ ಹಾಗೂ ಕಾಯ೯ದಶಿ೯ಗಳ ನೇಮಕ.
   ಪ್ರಾಧಿಕಾರವೆಷ್ಟು ಸುರಕ್ಷಿತ?: ಕೆಪಿಎಸ್‍ಸಿ ಅಕ್ರಮಗಳ ಸ೦ತೆಯಾಗಿದೆ ಎ೦ಬ ಕಾರಣಕ್ಕೆ ಎಲ್ಲ ಇಲಾಖೆಗಳು ನೇಮಕ ಪ್ರಕ್ರಿಯೆಗೆ ಪ್ರಾಧಿಕಾರದತ್ತ ನೋಡುತ್ತಿವೆ. ಆದರೆ ಕೆಪಿಎಸ್‍ಸಿಯಲ್ಲಿ ಇಲ್ಲದಿರುವುದು ಪ್ರಾಧಿಕಾರದಲ್ಲಿ ಏನಿದೆ ಎ೦ದು ಕಾಯ್ದೆ ಪರಿಶೀಲಿಸಿದಾಗ ಆಯೋಗಕ್ಕಿ೦ತ ಇದು ಜಾಳಾಗಿರುವುದು ಕ೦ಡುಬರುತ್ತದೆ. ಕೆಪಿಎಸ್‍ಸಿ ಅಕ್ರಮ ತಡೆಗೆ ಪಿ.ಸಿ.ಹೋಟಾ ಸಮಿತಿ ನೀಡಿದ್ದ ಶಿಫಾ ರಸುಗಳು ಪ್ರಾಧಿಕಾರಕ್ಕೂ ಅನ್ವಯವಾಗಲೇಬೇಕು. ಏಕೆ೦ದರೆ ಅಲ್ಲಿನ ನೇಮಕ ಪ್ರಕ್ರಿಯೆ ಇಲ್ಲಿ ಆರ೦ಭೀಸಿದರೆ, ಗುಣಮಟ್ಟದಲ್ಲಿ ಬದಲಾಗಲು ಸಾಧ್ಯವಿಲ್ಲ. ಆದರೆ ರಾಜ್ಯ ಸಕಾ೯ರವು ಇ೦ತಹ ಗುರುತರ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೆ ವಹಿಸುವಾಗ ಇದ್ಯಾವು